Friday 1 October 2021

ಶ್ರೀ ವಿಜಯಧ್ವಜಾಷ್ಟಕಮ್ ಶ್ರೀವಿಶ್ವಪತಿತೀರ್ಥ ವಿರಚಿತಮ್

 ವೈಶಾಖ ಶುಕ್ಲಪಕ್ಷದ ಅಕ್ಷಯ ತೃತೀಯಾದಂದು ಶ್ರೇಷ್ಠ ಜ್ಞಾನಿಗಳಾದ ಪರಮಭಕ್ತರಾದ ಭಾಗವತ ಗ್ರಂಥಕ್ಕೆ "ಪದ ರತ್ನಾವಲಿ" ಎಂಬ ವ್ಯಾಖ್ಯಾನವನ್ನು ರಚಿಸಿದ ಶ್ರೀ  ವಿಜಯಧ್ವಜತೀರ್ಥ ಶ್ರೀಪಾದಂಗಳವರ ಆರಾಧನಾ ದಿವಸ. ಅವರ ವೃಂದಾವನ ಪುಣ್ಯಕ್ಷೇತ್ರವಾದ  ಶ್ರೀ ಕಣ್ವತೀರ್ಥದಲ್ಲಿದೆ. ಅವರ ಆರಾಧನಾ ನಿಮಿತ್ತವಾಗಿ

ಪಾರಾಯಣ ಮಾಡುವವರ ಅನುಕೂಲಕ್ಕಾಗಿ ವಿಶ್ವಪತಿ ತೀರ್ಥರು ರಚಿಸಿದ ವಿಜಯಧ್ವಜಾಷ್ಟಕ -


ಅಂಜನಾಸೂನುಸಾನ್ನಿಧ್ಯಾದ್ ವಿಜಯೇನ ವಿರಾಜಿತಮ್ | ಅಜಿತಪ್ರೀತಿಜನಕಂ ಭಜೇಹಂ ವಿಜಯಧ್ವಜಮ್ || 

ಶ್ರೀವಿಜಯಧ್ವಜಯೋಗಿಯತೀಶಂ ನೌಮಿ ನಿರಂತರಮಾನಮಿತಾಂಗ: | ವಾದಿಮದೇಭವಿದಾರಣದಕ್ಷಂ ವ್ಯಾಕೃತಭಾಗವತಂ ಪರಮಾಪ್ತಮ್ ||

ಜಯವಿಜಯೌ ದಂಡಧರೌ ಭೂಯೋ ಭೂಯೋSಭಿವಾದಯೇ ಮೂರ್ಧ್ನಾ | ಭಾಗವತೀ ಟೀಕಾ ಯಾಸೌ ವರ್ಣ್ಯಂತಃ ಪ್ರವೇಷ್ಟುಮೇತಸ್ಯಾ:||

ಮಧ್ವಾಧೋಕ್ಷಜಸಂಪ್ರದಾಯಕ-ಮಹಾಶಾಸ್ತ್ರಾರ್ಥಸಂವ್ಯಂಜಕಃ ಶ್ರೀಮದ್ಭಾಗವತಾಂಬುಧೌ ವ್ಯವಹರನ್ ತಾತ್ಪರ್ಯರತ್ನಾವಲೀಮ್ | ದೃಷ್ಟಾ ಭಾಗವತಾರ್ಥದೀಪ್ತಪದಕೈಃ ಶ್ರೀಕೃಷ್ಣಪಾದಾರ್ಚನಂ ಮಾ ತ್ಯಾಕ್ಷೀದ್ವಿಜಯಧ್ವಜೋ ಭಜ ಮನಸ್ತಂ ಕಣ್ವತೀರ್ಥಸ್ಥಿತಮ್ ||
 
ಯಸ್ಯ ವಾಕ್ಕಾಮಧೇನುರ್ನ: ಕಾಮಿತಾರ್ಥಾನ್ ಪ್ರಯಚ್ಛತಿ | ಭಜೇ ಮಹೇಂದ್ರಸಚ್ಚಿಷ್ಯಂ ಯೋಗೀಂದ್ರಂ ವಿಜಯಧ್ವಜಮ್

ಸರ್ವದುರ್ವಾದಿಮಾತಂಗದಲನೇ ಸಿಂಹವಿಕ್ರಮಮ್ | ವಂದೇ ಯತಿಕುಲಾಗ್ರಣ್ಯಂ ಯೋಗೀಂದ್ರಂ ವಿಜಯಧ್ವಜಂ||

ಮಧ್ವಾರಾಧಿತಸೀತೇತ-ರಾಮಚಂದ್ರಪದಾಂಬುಜೇ | ಚಂಚರೀಕಾಯಿತಂ ವಂದೇ ಯೋಗೀಂದ್ರಂ ವಿಜಯಧ್ವಜಮ್ ||
 
ಶ್ರೀಮದ್ಭಾಗವತಾಭಿಧಾನಸುರಭಿಃ ಯಟ್ಟೀಕಯಾ                             ವತ್ಸಯಾ | 
ಸ್ಪೃಷ್ಟಾ ಶ್ಲೋಕಪಯೋಧರೈಃ ನಿಜಮಹಾಭಾವಂ ಪಯ: ಪ್ರಸ್ನುತೇ || 
ಲೋಕೇ ಸಜ್ಜನತಾಪಸಂಪ್ರಶಮನಾಯೋದೀರಿತಂ ಸೂರಿಭಿಃ | 
ಶ್ರೀಮಂತಂ ವಿಜಯಧ್ವಜಂ ಮುನಿವರಂ ತಂ ಸನ್ನಮಾಮ್ಯನ್ವಹಮ್ ||

||  ಶ್ರೀವಿಶ್ವಪತಿತೀರ್ಥವಿರಚಿತಂ ಶ್ರೀವಿಜಯಧ್ವಜಾಷ್ಟಕಮ್ ||
***

No comments:

Post a Comment