Showing posts with label ರಾಮಾಯಣ ಕವಚಮ್ ವಾಲ್ಮೀಕಿ ಋಷಿಃ ವಿರಚಿತಮ್. Show all posts
Showing posts with label ರಾಮಾಯಣ ಕವಚಮ್ ವಾಲ್ಮೀಕಿ ಋಷಿಃ ವಿರಚಿತಮ್. Show all posts

Monday, 30 September 2019

ರಾಮಾಯಣ ಕವಚಮ್ ವಾಲ್ಮೀಕಿ ಋಷಿಃ ವಿರಚಿತಮ್ ramayana kavacham by valmiki rishi


ವಿನಿಯೋಗ
ಓಮ್ ಅಸ್ಯ ಶ್ರೀವಾಲ್ಮೀಕಿರಾಮಾಯಣಮಹಾಮನ್ತ್ರಸ್ಯ, 
ಭಗವಾನ್-ವಾಲ್ಮೀಕಿ-ಋಷಿಃ | 
ಅನುಷ್ಟುಪ್ ಛನ್ದಃ | 
ಶ್ರೀರಾಮಃ ಪರಮಾತ್ಮಾ ದೇವತಾ | 
ಅಭಯಂ ಸರ್ವಭೂತೇಭ್ಯ ಇತಿ ಬೀಜಮ್ | 
ಅಙ್ಗುಲ್ಯಗ್ರೇಣ ತಾನ್ ಹನ್ಯಾಮ್ ಇತಿ ಶಕ್ತಿಃ | 
ಏತದಸ್ತ್ರಬಲಂ ದಿವ್ಯಮ್ ಇತಿ ಕೀಲಕಮ್ | 
ಭಗವನ್ನಾರಾಯಣೋ ದೇವ ಇತಿ ತತ್ತ್ವಮ್ | 
ಧರ್ಮಾತ್ಮಾ ಸತ್ಯಸನ್ಧಶ್ಚ ಇತಿ ಅಸ್ತ್ರಮ್ | 
ಪುರುಷಾರ್ಥ-ಚತುಷ್ಟಯ-ಸಿದ್ಧ್ಯರ್ಥಂ ಪಾಠೇ ವಿನಿಯೋಗಃ || 

ಬ್ರಹ್ಮಾ ಸ್ವಯಂಭೂರ್ಭಗವಾನ್ ದೇವಾಶ್ಚೈವ ತಪಸ್ವಿನಃ |
ಸಿದ್ಧಿಂ ದಿಶನ್ತು ಮೇ ಸರ್ವೇ ದೇವಾಃ ಸರ್ಷಿಗಣಾಸ್ತ್ವಿಹ ||

ಶ್ರೀರಾಮಧ್ಯಾನಮ್

ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾಮಣ್ಡಪೇ
ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸಂಸ್ಥಿತಮ್ |
ಅಗ್ರೇವಾಚಯತಿ ಪ್ರಭಞ್ಜನಸುತೇ ತತ್ತ್ವಂ ಮುನಿಭ್ಯಃ ಪರಂ
ವ್ಯಾಖ್ಯಾನ್ತಂ ಭರತಾದಿಭಿಃ ಪರಿವೃತಂ ರಾಮಂ ಭಜೇ ಶ್ಯಾಮಲಮ್ ||

ವಾಮೇ ಭೂಮಿಸುತಾ ಪುರಸ್ತು ಹನುಮಾನ್ ಪಶ್ಚಾತ್ ಸುಮಿತ್ರಾಸುತಃ
ಶತ್ರುಘ್ನೋ ಭರತಶ್ಚ ಪಾರ್ಶ್ವದಲಯೋರ್ವಾಯ್ವಾದಿಕೋಣೇಷು ಚ |
ಸುಗ್ರೀವಶ್ಚ ವಿಭೀಷಣಶ್ಚ ಯುವರಾಟ್ ತಾರಾಸುತೋ ಜಾಂಬವಾನ್
ಮಧ್ಯೇ ನೀಲಸರೋಜಕೋಮಲರುಚಿಂ ರಾಮಂ ಭಜೇ ಶ್ಯಾಮಲಮ್ ||

ಶ್ರೀರಾಮಾಯಣಸಂಪುಟಮನ್ತ್ರಃ

“ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||”

(ಇದನ್ನು ರಾಮಾಯಣಪಾರಾಯಣದ ಮೊದಲು ಹಾಗೂ ಕೊನೆಯಲ್ಲಿ ಪಠಿಸಿ ಸಂಪುಟಿತ ಪಾರಾಯಣ ಮಾಡಿದರೆ ಸಮಸ್ತ ಮನಃಕಾಮನಾಸಿದ್ಧಿಯಾಗುವುದು.)

ಶ್ರೀರಾಮಾಯಣಕವಚಮ್

ಓಂ ನಮೋ ಅಷ್ಟಾದಶತತ್ತ್ವರೂಪಾಯ ರಾಮಾಯಣಮಹಾಮನ್ತ್ರಸ್ವರೂಪಾಯ | 
ಮಾನಿಷಾದೇತಿ ಮೂಲಂ ಶಿರೋ ಅವತು | 
ಅನುಕ್ರಮಣಿಕಾಬೀಜಂ ಮುಖಮ್ ಅವತು |
ಋಷ್ಯಶೃಙ್ಗೋಪಾಖ್ಯಾನಮ್ ಋಷಿಃ ಜಿಹ್ವಾಮ್ ಅವತು |
ಜಾನಕೀಲಾಭೋ ಅನುಷ್ಟುಪ್-ಛನ್ದೋ ಅವತು ಗಲಮ್ |
ಕೇಕಯ್ಯಾಜ್ಞಾದೇವತಾ ಹೃದಯಮ್ ಅವತು |
ಸೀತಾಲಕ್ಷ್ಮಣಾನುಗಮನಶ್ರೀರಾಮಹರ್ಷಾಃ ಪ್ರಮಾಣಂ ಜಠರಮ್ ಅವತು |
ಭಗವದ್ಭಕ್ತಿಃ ಶಕ್ತಿಃ ಅವತು ಮೇ ಮಧ್ಯಮ್ |
ಶಕ್ತಿಮಾನ್ ಧರ್ಮೋ ಮುನೀನಾಂ ಪಾಲನಂ ಮಮ ಊರೂ ರಕ್ಷತು |
ಮಾರೀಚವಚನಂ ಪ್ರತಿಪಾಲನಮ್ ಅವತು ಪಾದೌ |
ಸುಗ್ರೀವಮೈತ್ರಮ್ ಅರ್ಥೋ ಅವತು ಸ್ತನೌ |
ನಿರ್ಣಯೋ ಹನುಮಚ್ಚೇಷ್ಟಾ ಅವತು ಬಾಹೂ |
ಕರ್ತಾ ಸಂಪಾತಿಪಕ್ಷೋದ್ಗಮೋ ಅವತು ಸ್ಕನ್ಧೌ |
ಪ್ರಯೋಜನಂ ವಿಭೀಷಣರಾಜ್ಯಂ ಗ್ರೀವಾಂ ಮಮಾವತು |
ರಾವಣವಧಃ ಸ್ವರೂಪಮ್ ಅವತು ಕರ್ಣೌ |
ಸೀತೋದ್ಧಾರೋ ಲಕ್ಷ್ಮಣಮ್ ಅವತು ನಾಸಿಕೇ |
ಅಮೋಘಸ್ತವ ಸಂಸ್ತವೋ ಅವತು ಜೀವಾತ್ಮಾನಾಮ್ |
ನಯಃ ಕಾಲಲಕ್ಷ್ಮಣಸಂವಾದೋ ಅವತು ನಾಭಿಮ್ |
ಆಚರಣೀಯಂ ಶ್ರೀರಾಮಾದಿಧರ್ಮಂ ಸರ್ವಾಙ್ಗಂ ಮಮ ಅವತು | ಇತಿ ರಾಮಾಯಣಕವಚಮ್ ||

(ಬೃಹದ್ಧರ್ಮಪುರಾಣಮ್, ಪೂರ್ವಖಣ್ಡ ೨೫ನೆಯ ಅಧ್ಯಾಯ. ಈ ಪುರಾಣದ ಪ್ರಕಾರ, ಮಂಗಲಾಚರಣೆಯ ಮೊದಲು ರಾಮಾಯಣಕವಚವನ್ನು ಪಠಿಸಬೇಕು.)


ಆದಿಕವಿಶ್ರೀವಾಲ್ಮೀಕಿಮುನಿವನ್ದನಮ್

ಕೂಜನ್ತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವನ್ದೇ ವಾಲ್ಮೀಕಿಕೋಕಿಲಮ್ ||

ಯಃ ಪಿಬನ್ ಸತತಂ ರಾಮಚರಿತಾಮೃತಸಾಗರಮ್ |
ಅತೃಪ್ತಸ್ತಂ ಮುನಿಂ ವನ್ದೇ ಪ್ರಾಚೇತಸಮಕಲ್ಮಷಮ್ ||

ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ |
ವೇದಃ ಪ್ರಾಚೇತಸಾದಾಸೀತ್ ಸಾಕ್ಷಾದ್ ರಾಮಾಯಣಾತ್ಮನಾ ||

ಆಞ್ಜನೇಯವನ್ದನಮ್ 

ಗೋಷ್ಪದೀಕೃತವಾರೀಶಂ ಮಶಕೀಕೃತರಾಕ್ಷಸಮ್ |
ರಾಮಾಯಣಮಹಾಮಾಲಾರತ್ನಂ ವನ್ದೇऽನಿಲಾತ್ಮಜಮ್ ||

ಅಞ್ಜನಾನನ್ದನಂ ವೀರಂ ಜಾನಕೀಶೋಕನಾಶನಮ್ |
ಕಪೀಶಮಕ್ಷಹನ್ತಾರಂ ವನ್ದೇ ಲಙ್ಕಾಭಯಙ್ಕರಮ್ ||

ಉಲ್ಲಂಙ್ಘ್ಯ ಸಿನ್ಧೋಸ್ಸಲಿಲಂ ಸಲೀಲಂ
ಯಶ್ಶೋಕವಹ್ನಿಂ ಜನಕಾತ್ಮಜಾಯಾಃ |
ಆದಾಯ ತೇನೈವ ದದಾಹ ಲಙ್ಕಾಂ
ನಮಾಮಿ ತಂ ಪ್ರಾಞ್ಜಲಿರಾಞ್ಜನೇಯಮ್ ||

ಆಞ್ಜನೇಯಮತಿಪಾಟಲಾನನಂ
ಕಾಞ್ಚನಾದ್ರಿ-ಕಮನೀಯ-ವಿಗ್ರಹಮ್ |
ಪಾರಿಜಾತತರುಮೂಲವಾಸಿನಂ
ಭಾವಯಾಮಿ ಪವಮಾನನನ್ದನಮ್ ||

ಯತ್ರ ಯತ್ರ ರಘುನಾಥಕೀರ್ತನಂ
ತತ್ರ ತತ್ರ ಕೃತ-ಮಸ್ತಕಾಞ್ಜಲಿಮ್ |
ಬಾಷ್ಪವಾರಿ-ಪರಿಪೂರ್ಣ-ಲೋಚನಂ
ಮಾರುತಿಂ ನಮತ ರಾಕ್ಷಸಾನ್ತಕಮ್ ||

ಮನೋಜವಂ ಮಾರುತತುಲ್ಯವೇಗಂ
ಜಿತೇನ್ದ್ರಿಯಂ ಬುದ್ಧಿಮತಾಂ ವರಿಷ್ಠಮ್ |
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀರಾಮದೂತಂ ಶಿರಸಾ ನಮಾಮಿ ||

ಆಞ್ಜನೇಯಂ ಮಹಾವೀರಂ ಕೋವಿದಂ ರಿಪುಭೈರವಮ್ |
ವಾನರಾಧ್ಯಕ್ಷಸಂಸೇವ್ಯಂ ರಾಮದೂತಂ ಸ್ಮರಾಮ್ಯಹಮ್ ||

ರಾಮಾಯಣ-ಪಞ್ಚೋಪಚಾರ-ಸ್ತುತಿಃ

ಸದಾ ಶ್ರವಣಮಾತ್ರೇಣ ಪಾಪಿನಾಂ ಸದ್ಗತಿಪ್ರದೇ |
ಶುಭೇ ರಾಮಕಥೇ ತುಭ್ಯಂ ಗನ್ಧಮಾದೌ ಸಮರ್ಪಯೇ ||

ಬಾಲಾದಿಸಪ್ತಕಾಣ್ಡೈಸ್ತು ಸರ್ವಲೋಕಸುಖಪ್ರದಮ್ |
ರಾಮಾಯಣ! ಮಹೋದಾರ! ಪುಷ್ಪಂ ತೇऽದ್ಯ ಸಮರ್ಪಯೇ ||

ಯಸ್ಯೈಕಶ್ಲೋಕಪಾಠಸ್ಯ ಫಲಂ ಸರ್ವಫಲಾಧಿಕಮ್ |
ತಸ್ಮೈ ರಾಮಾಯಣಾಯಾದ್ಯ ದಶಾಙ್ಗಂ ಧೂಪಮರ್ಪಯೇ ||

ಯಸ್ಯ ಲೋಕೇ ಪ್ರಣೀತಾರೋ ವಾಲ್ಮೀಕ್ಯಾದಿ-ಮಹರ್ಷಯಃ |
ತಸ್ಮೈ ರಾಮಚರಿತ್ರಾಯ ಘೃತದೀಪಂ ಸಮರ್ಪಯೇ ||

ಶ್ರೂಯತೇ ಬ್ರಹ್ಮಣೋ ಲೋಕೇ ಶತಕೋಟಿಪ್ರವಿಸ್ತರಮ್ |
ರೂಪಂ ರಾಮಾಯಣಸ್ಯಾಸ್ಯ ತಸ್ಮೈ ನೈವೇದ್ಯಮರ್ಪಯೇ ||

ರಾಮಾಯಣನಮಸ್ಕಾರಃ

ಚರಿತಂ ರಘುನಾಥಸ್ಯ ಶತಕೋಟಿಪ್ರವಿಸ್ತರಮ್ |
ಏಕೈಕಮಕ್ಷರಂ ಪುಂಸಾಂ ಮಹಾಪಾತಕನಾಶನಮ್ ||

ವಾಲ್ಮೀಕಿಗಿರಿಸಮ್ಭೂತಾ ರಾಮಾಮ್ಭೋನಿಧಿಸಙ್ಗತಾ |
ಶ್ರೀಮದ್ರಾಮಾಯಣೀಗಙ್ಗಾ ಪುನಾತಿ ಭುವನತ್ರಯಮ್ ||

ವಾಲ್ಮೀಕಿಗಿರಿಸಮ್ಭೂತಾ ರಾಮಸಾಗರಗಾಮಿನೀ |
ಪುನಾತಿ ಭುವನಂ ಪುಣ್ಯಾ ರಾಮಾಯಣಮಹಾನದೀ ||

ಶ್ಲೋಕಸಾರಸಮಾಕೀರ್ಣಂ ಸರ್ವಕಲ್ಲೋಲಸಙ್ಕುಲಮ್ |
ಕಾಣ್ಡಗ್ರಾಹಮಹಾಮೀನಂ ವನ್ದೇ ರಾಮಾಯಣಾರ್ಣವಮ್ ||

ವಾಲ್ಮೀಕೇರ್ಮುನಿಸಿಂಹಸ್ಯ ಕವಿತಾವನಚಾರಿಣಃ |
ಶೃಣ್ವನ್ ರಾಮಕಥಾನಾದಂ ಕೋ ನ ಯಾತಿ ಪರಾಂ ಗತಿಮ್ ||
*********