Showing posts with label ಚಿಂತಾಖಂಡನ ಸ್ತೋತ್ರಂ ವಾದಿರಾಜ ವಿರಚಿತಮ್ ಮನೋವ್ಯಾಧಿಗೆ ರಾಮಬಾಣ. Show all posts
Showing posts with label ಚಿಂತಾಖಂಡನ ಸ್ತೋತ್ರಂ ವಾದಿರಾಜ ವಿರಚಿತಮ್ ಮನೋವ್ಯಾಧಿಗೆ ರಾಮಬಾಣ. Show all posts

Sunday, 31 January 2021

ಚಿಂತಾಖಂಡನ ಸ್ತೋತ್ರಂ ವಾದಿರಾಜ ವಿರಚಿತಮ್ ಮನೋವ್ಯಾಧಿಗೆ ರಾಮಬಾಣ

ಧನ್ವಂತರೀ ವಿದ್ಯೆಯಲ್ಲೂ ಸಿದ್ಧಿಸಾಧಕರೆನಿಸಿದ್ದ ಭಾವಿಸಮೀರ ಶ್ರೀವಾದಿರಾಜಗುರುಸಾರ್ವಭೌಮರು ವಿವಿಧ ದೈಹಿಕ-ಮಾನಸಿಕ ಖಾಯಿಲೆಗಳ ಹಾಗೂ ಇನ್ನಿತರ ಇಹಪರ ಸಮಸ್ಯೆಗಳ ನಿವಾರಣೆಗಾಗಿ ಮಂತ್ರತುಲ್ಯವಾದ ಸಂಜಿವಿನೀ ಸನ್ನಿಧಿಯನ್ನೊಳಗೊಂಡ ವ್ಯಾಧಿ ನಿವಾರಣಾ ಸ್ತುತಿಗಳನ್ನು ರಚಿಸಿದ್ದಾರೆ.ಕಳೆದ ಕೆಲವು ಶತಮಾನಗಳಿಂದ ಸಹಸ್ರಾರು ಭಕ್ತರು ಈ ಸ್ತುತಿಗಳನ್ನು ಶ್ರದ್ದಾ-ಭಕ್ತಿಯಿಂದ ಪಠಿಸಿ ವ್ಯಾಧಿಯಿಂದ ಮುಕ್ತರಾದ ವಿಚಾರ ಎಲ್ಲೆಡೆ ಜನಜನಿತವಾಗಿದೆ.


ಚಿಂತಾಖಂಡನ ಸ್ತೋತ್ರಂ

ಸೃಷ್ಟಿ-ಸ್ಥಿತಿ-ಲಯದ ಸೊಗಸನ್ನು ಆಧ್ಯಾತ್ಮಿಕವಾಗಿ ಬಣ್ಣಿಸಿ ನಿತ್ಯ ಸತ್ಯವನ್ನು ತಿಳಿಹೇಳಿ ಸರ್ವರಕ್ಷಕನಾದ ಭಗವಂತನ ಸ್ವರೂಪ ಹಾಗೆಯೇ ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತಾ ಬದುಕನ್ನು ಪಾರಮಾರ್ಥಿಕವಾಗಿ ದೇವರ ಪಾದಕಮಲಗಳಿಗೆ ಹೇಗೆ ಅರ್ಪಿಸಬೇಕು ಎಂಬ ನಿರೂಪಣೆ ಈ ಸ್ತೋತ್ರದ-ಹಂದರ.ಈ ಸ್ತೋತ್ರದ ಪಠಣವು ಯಾವುದೇ ತರಹದ ಮನೋವ್ಯಾಧಿಗೆ ರಾಮಬಾಣ.

 

ಯಯಾ ತೇ ಧರ್ಮಕಾಮೌ ಚ ಯಯಾ ತೇ ವ್ಯರ್ಥಮಾಜನಿ |

ಕಿಂ ತಯಾ ಚಿಂತಯಾ ಜೀವ ಹಂತಾಹಂತಾಽಫಲಾ ತವ || ೧ ||


ಸುಖಮೀಶೇಚ್ಛಯಾ ನೃಣಾಂ ದುಃಖಂ ಚಾಪಿ ತದಿಚ್ಛಯಾ |

ನ ಸ್ವೇಚ್ಛಯಾ ಭವೇತ್ಕಿಂಚದ್ದಂತಾಹಂತಾಽಫಲಾ ತವ || ೨ ||


ಅದತೋ ಮದತೋಽಂಧಸ್ಯ ಜಿಹ್ವಾಂ ಬಹ್ವಾಶಿನೋ ನರ |

ಸಂತಃ ಖಾದಂತಿ ದಂತಾಸ್ತೇ ಹಂತಾಹಂತಾಽಫಲಾ ತವ || ೩ ||


ಮಹತ್ವೇ ತೇ ಯದಾಽಽಕಾಂಕ್ಷಾ ಮಹತ್ವೇವ ಭಯಂ ತದಾ |

ಜೀವ ಕಿಂ ಜೀವನಾರ್ಥೇಽತಶ್ಚಿಂತಯಾ ಚಿಂತಯಾಽಚ್ಯುತಮ್ || ೪ ||


ಮಹಾಪದ್ಯಾಗತಾಯಾಂ ಹಿ ಮಹಾಪದ್ಯಾರ್ಥಿನೋಽಧುನಾ |

ಹರಿಣಾ ಸ್ವೈರಿಣಾ ತ್ರಾತಾಃ ಕಿಂ ನ ಖಿನ್ನಕೃಪಾಲುನಾ || ೫ ||


ಮಮತಾ ಯೇಷು ತೇ ನಿತ್ಯಮಮತಾಸ್ತೇಽತ ಏವ ಹಿ |

ಅಹಂತಾ ಯತ್ರ ತೇ ಜೀವ ನ ಹಂತಾ ತಸ್ಯ ಕಿಂ ಯಮಃ || ೬ ||


ನ ಸ್ವೇಶಾಂ ಸ್ವೇಚ್ಛಯಾs ಕಾರ್ಶೀತ್ಕಷ್ಟಂ ವಾಽತ್ಯಕ್ರಮೀದಿಹ |

ನರೋ ವಾಽಪ್ಯಥವಾ ನಾರೀ ಸುರೋ ವಾಽಪ್ಯಸುರೋಽಪಿ ವಾ || ೭ ||


ಸ್ವೇಷ್ಟಾನಾಪ್ತ್ಯಾ ರೋದನೇನ ರುದ್ರೋs ರುದದಿತಿ ಶೃತಿಃ |

ನರ್ತೇ ತ್ವತ್ಕ್ರಿಯತೇ ಕಿಂಚಿದಿತ್ಯಾಹಾನ್ಯಾಚ್ಯುತಂ ಪ್ರಭುಮ್ || ೮ ||


ಪಾರ್ಥಾನ್ಪಾರ್ಥಸತೀಮಾರ್ತಾಂ ಹರಂ ಭಸ್ಮಾಸುರಾರ್ದಿತಮ್ |

ವಿರೋಚನಸ್ಯ ಪಿತರಂ ಕಃ ಕಷ್ಟಾತ್ಪ್ರಾಗ್ವ್ಯಮೋಚಯತ್ || ೯ ||


ಶತ್ರವೋ ಯಾಂತಿ ಮಿತ್ರತ್ವಂ ಮಿತ್ರೇ ಮಿತ್ರೇ ಸತಾಂ ಹರೌ |

ಮಿತ್ರಾಣ್ಯೇವ ಚ ಶತ್ರುತ್ವಂ ಶತ್ರೌ ಶತ್ರೌ ಸುರದ್ವಿಷಾಮ್ || ೧೦ ||


ಪಿತುರ್ವಧೇ ಪುತ್ರ ಏವ ಕಾರಣಂ ಪ್ರಾಗಭೂದಿತಿ |

ಕಿಂ ನ ಶ್ರುತಂ ಸರ್ಪವೈರೀ ಸರ್ಪಸ್ಯೈವಾಭಯಂಕರಃ || ೧೧ ||


ದುಃಖಾಸ್ಪೃಷ್ಟೋ ಹರಿಸ್ತ್ವೇಕೋ ದುಃಖಸ್ಪೃಷ್ಟಾಸ್ತತೋಽಪರೇ |

ಅತೋ ನ ಭೀತೋ ದುಃಖೇಭ್ಯೋ ಭವಾನುಭವಧೀರಧೀಃ || ೧೨ ||


ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |

ಇತಿ ಯನ್ನಿಯಮಸ್ತಸ್ಮಾನ್ನಿಯಮೇ ನಿಯಮಂ ಕುರು || ೧೩ ||


ಅತೋ ದುರಂತಯಾ ಸ್ವಾಂತಚಿಂತಯಾ ಕಿಂ ಚಿದಂತಯಾ |

ಹಯಾನನಂ ದಯಾಸಿಂಧುಂ ಸ್ಮರ ಸ್ಮರದಭೀಷ್ಟದಮ್ || ೧೪ ||


ಆಚತುರ್ದಶಾಮಾದ್ವರ್ಷಾಧ್ಯಾ ಚಿಂತಾ ಹೃದಿ ದೇಹಿನಾಮ್ |

ವಾದಿರಾಜೋ ಯತಿಸ್ತಸ್ಯಾಃ ಖಂಡನಾಯೇದಮಭ್ಯಧಾತ್ || ೧೫ ||


!! ಇತಿ ಶ್ರೀಮದ್ವಾದಿರಾಜ ಪೂಜ್ಯಚರಣವಿರಚಿತಂ ಚಿಂತಾಖಂಡನ ಸ್ತೋತ್ರಮ್ ಸಂಪೂರ್ಣಮ್ ||

***