Showing posts with label ಸುಬ್ರಹ್ಮಣ್ಯ ಅಷ್ಟಕಮ್ ಸ್ತೋತ್ರ ಕೆ ಜಿ ಸುಬ್ರಾಯ ಶರ್ಮ ವಿರಚಿತಮ್ SUBRAMANYA ASHTAKAM. Show all posts
Showing posts with label ಸುಬ್ರಹ್ಮಣ್ಯ ಅಷ್ಟಕಮ್ ಸ್ತೋತ್ರ ಕೆ ಜಿ ಸುಬ್ರಾಯ ಶರ್ಮ ವಿರಚಿತಮ್ SUBRAMANYA ASHTAKAM. Show all posts

Tuesday, 1 October 2019

ಸುಬ್ರಹ್ಮಣ್ಯ ಅಷ್ಟಕಮ್ ಸ್ತೋತ್ರ ಕೆ ಜಿ ಸುಬ್ರಾಯ ಶರ್ಮ ವಿರಚಿತಮ್ SUBRAMANYA ASHTAKAM BY K G SUBRAYA SHARMA


subramanya ashtakam stotra written by k g subraya sharma 


#ನಿತ್ಯಪಠಿಸುವ_ಸುಬ್ರಹ್ಮಣ್ಯಸ್ತೋತ್ರ

ಈ ಸ್ತೋತ್ರಕ್ಕೆ ಇಷ್ಟೊಂದು ಮಹತ್ವ ಇದೆ ಅಂದರೆ ಯಾರ ಬೇಕಾದರೂ ಈಸ್ತೋತ್ರವನ್ನು ಪಠಿಸಬಹುದು , ಯಾವದೇ ತರಹದ ದೋಷವಿದ್ದರೂ  ಖಂಡತವಾಗಿಯೂ ಪರಿಹಾರವಾಗುತ್ತದೆ . ಇದನ್ನು ಬೆಳಗಿನ ಜಾವದಲ್ಲಿ ಹೇಳಿದರಂತೂ ಹೆಚ್ಚು ಪರಿಣಾಮಕಾರಿ. ಈ ಸ್ತೋತ್ರ ವನ್ನು ಎಷ್ಟು ಜನರಿಗೆ ಹೇಳಿದ್ದೇನೊ ಎಲ್ಲರಿಗೂ ಒಳ್ಳೆಯದಾಗಿದೆ....

ಹೇ ಸ್ವಾಮಿನಾಥ ಕರುಣಾಕರ ದೀನಬಂಧೋ,
ಶ್ರೀಪಾರ್ವತೀಶಮುಖಪಂಕಜ ಪದ್ಮಬಂಧೋ |
ಶ್ರೀಶಾದಿದೇವಗಣಪೂಜಿತಪಾದಪದ್ಮ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 1 ||

ದೇವಾದಿದೇವನುತ ದೇವಗಣಾಧಿನಾಥ,
ದೇವೇಂದ್ರವಂದ್ಯ ಮೃದುಪಂಕಜಮಂಜುಪಾದ |
ದೇವರ್ಷಿನಾರದಮುನೀಂದ್ರಸುಗೀತಕೀರ್ತೇ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 2 ||

ನಿತ್ಯಾನ್ನದಾನ ನಿರತಾಖಿಲ ರೋಗಹಾರಿನ್,
ತಸ್ಮಾತ್ಪ್ರದಾನ ಪರಿಪೂರಿತಭಕ್ತಕಾಮ |
ಶೃತ್ಯಾಗಮಪ್ರಣವವಾಚ್ಯನಿಜಸ್ವರೂಪ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 3 ||

ಕ್ರೌಂಚಾಸುರೇಂದ್ರ ಪರಿಖಂಡನ ಶಕ್ತಿಶೂಲ,
ಪಾಶಾದಿಶಸ್ತ್ರಪರಿಮಂಡಿತದಿವ್ಯಪಾಣೇ |
ಶ್ರೀಕುಂಡಲೀಶ ಧೃತತುಂಡ ಶಿಖೀಂದ್ರವಾಹ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 4 ||

ದೇವಾದಿದೇವ ರಥಮಂಡಲ ಮಧ್ಯ ವೇದ್ಯ,
ದೇವೇಂದ್ರ ಪೀಠನಗರಂ ದೃಢಚಾಪಹಸ್ತಮ್ |
ಶೂರಂ ನಿಹತ್ಯ ಸುರಕೋಟಿಭಿರೀಡ್ಯಮಾನ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 5 ||

ಹಾರಾದಿರತ್ನಮಣಿಯುಕ್ತಕಿರೀಟಹಾರ,
ಕೇಯೂರಕುಂಡಲಲಸತ್ಕವಚಾಭಿರಾಮ |
ಹೇ ವೀರ ತಾರಕ ಜಯಾಜ಼್ಮರಬೃಂದವಂದ್ಯ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 6 ||

ಪಂಚಾಕ್ಷರಾದಿಮನುಮಂತ್ರಿತ ಗಾಂಗತೋಯೈಃ,
ಪಂಚಾಮೃತೈಃ ಪ್ರಮುದಿತೇಂದ್ರಮುಖೈರ್ಮುನೀಂದ್ರೈಃ |
ಪಟ್ಟಾಭಿಷಿಕ್ತ ಹರಿಯುಕ್ತ ಪರಾಸನಾಥ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 7 ||

ಶ್ರೀಕಾರ್ತಿಕೇಯ ಕರುಣಾಮೃತಪೂರ್ಣದೃಷ್ಟ್ಯಾ,
ಕಾಮಾದಿರೋಗಕಲುಷೀಕೃತದುಷ್ಟಚಿತ್ತಮ್ |
ಭಕ್ತ್ವಾ ತು ಮಾಮವಕಳಾಧರ ಕಾಂತಿಕಾಂತ್ಯಾ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 8 ||

ಸುಬ್ರಹ್ಮಣ್ಯ ಕರಾವಲಂಬಂ ಪುಣ್ಯಂ ಯೇ ಪಠಂತಿ ದ್ವಿಜೋತ್ತಮಾಃ |
ತೇ ಸರ್ವೇ ಮುಕ್ತಿ ಮಾಯಾಂತಿ ಸುಬ್ರಹ್ಮಣ್ಯ ಪ್ರಸಾದತಃ |
ಸುಬ್ರಹ್ಮಣ್ಯ ಕರಾವಲಂಬಮಿದಂ ಪ್ರಾತರುತ್ಥಾಯ ಯಃ ಪಠೇತ್ |
ಕೋಟಿಜನ್ಮಕೃತಂ ಪಾಪಂ ತತ್‍ಕ್ಷಣಾದೇವ ನಶ್ಯತಿ ||
(
********

ಶ್ರೀ ಸುಬ್ರಹ್ಮಣ್ಯಾಷ್ಟಕಮ್ ವಿದ್ವಾನ್ ಶ್ರೀ ಕೆ.ಜಿ.ಸುಬ್ರಾಯ ಶರ್ಮ ವಿರಚಿತ
               
ಪ್ರಣಮ್ಯ ಶಿರಸಾ ದೇವಂ ಶಂಕರಂ ಲೋಕ ಶಂಕರಮ್ |
ಕೈಲಾಸವಾಸಿನಂ ಶಾಂತಂ ತಥಾ ಗೌರೀಂ ಸುಮಂಗಳಾಮ್ ||೧||

ಸುಬ್ರಹ್ಮಣ್ಯಾಷ್ಟಕಂ ಸ್ತೋತ್ರಂ ಪಠೇದಾರೋಗ್ಯಸಿದ್ದಯೇ |
ಧನಧಾನ್ಯಾದಿಸಿದ್ಧ್ಯರ್ಥಂ ದೃಢಕಾಯತ್ವಸಿದ್ಧಯೇ ||೨||

ಕಾರ್ತಿಕೇಯಂ ಮಹಾತ್ಮಾನಂ ಕುಮಾರಸ್ವಾಮಿನಂ ಪ್ರಭುಮ್ |
ಆಯುರಾರೋಗ್ಯದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೩||

ಈಶಪುತ್ರಂ ಪ್ರೇಮಪುತ್ರಂ ಗೌರೀಪುತ್ರಂ ದಯಾನಿಧಿಮ್ |
ಜ್ಞಾನವೈರಾಗ್ಯಸಂಪನ್ನಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೪|| 

ಸ್ಕಂದಂ ಷಾಣ್ಮಾತುರಂ ಪ್ರಾಜ್ಞಂ ಸರ್ವ ಶತ್ರುವಿಮರ್ದನಮ್ |
ಸಮರ್ಥಂ ಭಾಗ್ಯದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೫||

ಮಹಾಸೇನಂ ಮಹಾಪ್ರಾಜ್ಞಂ   ಸರ್ವಜ್ಞಂ ಚ ಷಡಾನನಮ್ |
ಪಾರ್ವತೀನಂದನಂ ಕಾಂತಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೬||

ಗುಹಂ ಧೀರಂ ತಥಾ ವೀರಂ ಹಸಂತಂ ಶಿಖಿವಾಹನಮ್ |
ಸತ್ಸಂತಾನ ಪ್ರದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೭||

ಶ್ರೀವಲ್ಲ್ಯಾ ಸಹಿತಂ ಶಾಂತಂ ದೇವಸೇನ್ಯಾ ಸುಸೇವಿತಂ |
ಪಿತೃಭಕ್ತಂ ಮಾತೃ ಭಕ್ತಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೮||

ಸದ್ಗೃಹಸ್ತಂ ಚ ಸತ್ಪುತ್ರಂ ಸದಾಚಾರ್ಯಂ ಸದಾಶ್ರಯಮ್ |
ಸದಾ ಸದ್ಗುಣ ಸಂಪೂರ್ಣಂ  ಸುಬ್ರಹ್ಮಣ್ಯಂ ಭಜಾಮ್ಯಹಮ್ ||೯||

ಬ್ರಹ್ಮಣ್ಯಂ ಬ್ರಹ್ಮಸಂಪನ್ನಂ ವೇದವೇದಾಂತಕೋವಿದಮ್ |
ವೇದವೇದಾಂತಸಂವೇದ್ಯಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೧೦||

ಸುಬ್ರಹ್ಮಣ್ಯಾಷ್ಟಕಂ ಸ್ತೋತ್ರಂ ಯ: ಪಠೇತ್ ಸತತಂ ನರ: |
ಆಯುರಾರೋಗ್ಯದಂ ಪುಣ್ಯಂ ಸರ್ವಸೌಭಾಗ್ಯದಾಯಕಮ್ ||೧೧||

ಸರ್ವಾನ್ ಕಾಮಾನವಾಪ್ನೋತಿ ವಿದ್ಯಾಂ ಬುದ್ಧಿಂ ಯಶೋ ಧನಂ |
ನಿತ್ಯಾರೋಗ್ಯಂ ಚ ಲಭತೇ ಸುಬ್ರಹ್ಮಣ್ಯಪ್ರಸಾದತ: ||೧೨||
|| ಇತಿ ವಿದ್ವಾನ್ ಶ್ರೀ ಕೆ.ಜಿ.ಸುಬ್ರಾಯ ಶರ್ಮ ವಿರಚಿತ  ಶ್ರೀ ಸುಬ್ರಹ್ಮಣ್ಯಾಷ್ಟಕಮ್ ||
********