Sunday, 31 January 2021

ಸತ್ಸಂತಾನಾರ್ಥ ಸ್ತೋತ್ರಮ್ ವಾದಿರಾಜ ವಿರಚಿತಮ್ ಸಂತಾನ ರಹಿತರಿಗಾಗಿ

 ಸತ್ಸಂತಾನಾರ್ಥ ಸ್ತೋತ್ರಂ

ಸಂತಾನ ರಹಿತರಿಗಾಗಿ ರಚಿಸಿರುವ ಸತ್ಸಂತಾನಾರ್ಥ ಸ್ತೋತ್ರದ ಮಹಿಮೆಯಿಂದ ಸಾವಿರಾರು ಭಕ್ತರಿಗೆ ಸಂತಾನ ಭಾಗ್ಯವು ಅನುಗ್ರಹವಾಗಿದೆ.


II ಅಶ್ವತ್ಥದೇವ ಸಕಲೇಷ್ಟದ ದೇವದೇವ

ಭೂದೇವವಂದಿತಪದ ಪ್ರದದಾಸ್ಯಭೀಷ್ಟಮ್

ವೇದೈಕವೇದ್ಯ ಸುಜನಾಬ್ಧಿಸುಪೂರ್ಣಚಂದ್ರ

ಭಕ್ತಾಭಯಪ್ರದ ಸುಪುತ್ರಮಪುತ್ರಿಣಾಂ ಚ I


ಮಮ ವೃಂದಾವನಂ ಧೀಮನ್ ಕಂದಾಶನಮದಾಂಜನಮ್

ಸದಾನಂದಂ ದದಾನೀತಿ ವದತ್ಕಂರ್ಮದಿನಾಮಭೂತ್ I


ಅತ: ಕರ್ಮಂಧಿಭಿರ್ವಂದ್ಯಂ ವಂಧ್ಯಾನಂದದಂ ಬುಧ

ಗಂಧದ್ವಾರಾನಂದದಂ ಚ ಮುಕುಂದಸ್ಯಾಪಿ ನಂದನ I


ನಂದನ ಸ್ಯಂದನಾಕಾರೇ ಮಮ ವೃಂದಾವನೇsನಿಶಮ್

ವಂದನಂ ನಂದನಾರ್ಥ ಯೇ ಕುರ್ವಂತು ಗುಣನಂದಿನ: I


II ಇತಿ ಶ್ರೀ ಸತ್ಸಂತಾನಾರ್ಥ ಸ್ತೋತ್ರ ಸಂಪೂರ್ಣಂ II

** 

No comments:

Post a Comment