Tuesday 1 October 2019

ಪ್ರಜ್ಞಾ ವಿವರ್ಧನ ಕಾರ್ತಿಕೇಯ ಸ್ತೋತ್ರಂ ಸ್ಕಂದ ಋಷಿಃ ವಿರಚಿತಮ್ PRAJNA VIVARDHANA KARTIKEYA STOTRA by skanda muni


ಪ್ರಜ್ಞಾವಿವರ್ಧನಕಾರ್ತಿಕೇಯಸ್ತೋತ್ರಂ

ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಬುದ್ಧಿ ಬೆಳವಣಿಗೆಗೆ ಈ ಸ್ತೋತ್ರ ಬಹಳ ಒಳ್ಳೆಯದು ಅದಕ್ಕೆ ಈ ಸ್ತೋತ್ರಕ್ಕೆ ಪ್ರಜ್ಞಾ ವಿವರ್ಧನ ಸ್ತೋತ್ರ ಅಂತ ಶ್ರದ್ಧೆಯಿಂದ ಪಾರಾಯಣ ಮಾಬಡಿದಲ್ಲಿ ಮೂಕನು ಸಹ ಮಾತನಾಡ ಬಲ್ಲ ಅಷ್ಟು ಶಕ್ತಿಯುತ ವಾದದ್ದು ಬೆಳಿಗ್ಗೆ ಸೂರ್ಯೋದಯ ಸಮಯದಲ್ಲಿ ಅರಳಿ ಮರದ ಕೆಳಗೆ ಕುಳಿತು ಹೇಳಿದಲ್ಲಿ ಫಲ ಶತ ಸಿದ್ದ.‌.

#ಸ್ತೋತ್ರ...

#ಶ್ರೀಗಣೇಶಾಯ_ನಮಃ ।

#ಸ್ಕಂದ_ಉವಾಚ ।

ಯೋಗೀಶ್ವರೋ ಮಹಾಸೇನಃ ಕಾರ್ತಿಕೇಯೋಽಗ್ನಿನನ್ದನಃ ।
ಸ್ಕನ್ದಃ ಕುಮಾರಃ ಸೇನಾನೀಃ ಸ್ವಾಮೀ ಶಂಕರಸಮ್ಭವಃ ॥ 1॥

ಗಾಂಗೇಯಸ್ತಾಮ್ರಚೂಡಶ್ಚ ಬ್ರಹ್ಮಚಾರೀ ಶಿಖಿಧ್ವಜಃ ।
ತಾರಕಾರಿರುಮಾಪುತ್ರಃ ಕ್ರೌಂಚಾರಿಶ್ಚ ಷಡಾನನಃ ॥ 2॥

ಶಬ್ದಬ್ರಹ್ಮಸಮುದ್ರಶ್ಚ ಸಿದ್ಧಃ ಸಾರಸ್ವತೋ ಗುಹಃ ।
ಸನತ್ಕುಮಾರೋ ಭಗವಾನ್ ಭೋಗಮೋಕ್ಷಫಲಪ್ರದಃ ॥ 3॥

ಶರಜನ್ಮಾ ಗಣಾಧೀಶಪೂರ್ವಜೋ ಮುಕ್ತಿಮಾರ್ಗಕೃತ್ ।
ಸರ್ವಾಗಮಪ್ರಣೇತಾ ಚ ವಾಂಛಿತಾರ್ಥಪ್ರದರ್ಶನಃ ॥ 4॥

ಅಷ್ಟಾವಿಂಶತಿನಾಮಾನಿ ಮದೀಯಾನೀತಿಯಃ ಪಠೇತ್ ।
ಪ್ರತ್ಯೂಷಂ ಶ್ರದ್ಧಯಾ ಯುಕ್ತೋ ಮೂಕೋ ವಾಚಸ್ಪತಿರ್ಭವೇತ್ ॥ 5॥

ಮಹಾಮನ್ತ್ರಮಯಾನೀತಿ ಮಮ ನಾಮಾನುಕೀರ್ತನಮ್ ।
ಮಹಾಪ್ರಜ್ಞಾಮವಾಪ್ನೋತಿ ನಾತ್ರ ಕಾರ್ಯಾ ವಿಚಾರಣಾ ॥ 6॥

॥ ಇತಿ ಶ್ರೀರುದ್ರಯಾಮಲೇ ಪ್ರಜ್ಞಾವಿವರ್ಧನಾಖ್ಯಂ
ಶ್ರೀಮತ್ಕಾರ್ತಿಕೇಯಸ್ತೋತ್ರಂ ಸಮ್ಪೂರ್ಣಮ್ ॥
******

No comments:

Post a Comment