ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯ
ನುತ್ಯಷ್ಟಕಮ್
**********
ಧೂಮಾರ್ಯ ಪಾದಭಜಕಾನ್
ಮಧ್ವಶಾಸ್ತ್ರಾರ್ಥವಾದಿನಃ
ಗೃಹಾದಿಸರ್ವಧಾತ್ರೃಂಶ್ಚ
ನೃಸಿಂಹಾರ್ಯಗುರುಂಭಜೇ||
ಲಕ್ಷ್ಮೀನಾರಾಯಣ ಧ್ಯಾನನಿರತಾನ್ ಭಾಸ್ಕರಾಂಶಜಾನ್|
ಶೀತೋಪಲಪುರಾಗಾರಾನ್ ನೃಸಿಂಹಾರ್ಯಗುರೂನ್ ಭಜೇ||1||
ಗ್ರಾಮಸ್ಯ ದಕ್ಷಿಣೇಭಾಗೇ ಭಾರತೀಶಸ್ಯ ಸನ್ನಿಧೌ|
ವೇದಿಕಾಂತರ್ಗತಾನ್ ದಾತೃನ್
ನೃಸಿಂಹಾರ್ಯಗುರೂನ್ ಭಜೇ||2||
ಲಾಂಗೂಲಸ್ಯೋತ್ತರೇ ಭಾಗೇ ವಾಯೋರ್ಹಸ್ತೇ ಸಮೀಪಕೇಠ ಸಂಯುತಾನ್|
ಮಾರ್ಗಶೀರ್ಷೇ ಸ್ವಯಂವ್ಯಕ್ತಾನ್
ನೃಸಿಂಹಾರ್ಯಗುರೂನ್ ಭಜೇ||4||
ಪುನಃಸುಗ್ರೀವರೂಪೇಣ ವಾಯೋರುತ್ತರಭಾಗಕೇ|
ಅಭಿವ್ಯಕ್ತಾನ್ ಸಿತೇಪಕ್ಷೇ
ನೃಸಿಂಹಾರ್ಯಗುರೂನ್ ಭಜೇ||5||
ಉದ್ಗತಂ ನೃಹರಿಂ ದ್ರಷ್ಟುಮ್ ಆಂಜನೇಯಸ್ಯಮಸ್ತಕೇ|
ಪ್ರಾದುರ್ಭೂತಾನ್ ದ್ವಿತೀಯಾಯಾಂ
ನೃಸಿಂಹಾರ್ಯಗುರೂನ್ ಭಜೇ||6||
ಪ್ರತ್ಯಕ್ಷಮ್ ಅಂಜನಾಸೂನುಂ ತ್ವರಿತಂದ್ರಷ್ಟುಮುದ್ಯತಾನ್|
ನೃಹರೇರ್ದಕ್ಷಿಣೇಭಾಗೇ
ನೃಸಿಂಹಾರ್ಯಗುರೂನ್ ಭಜೇ||7||
ಸಮುದ್ಭೂತಾನ್ ಮುದಾಭಕ್ತ್ಯಾ
ರಾಮಸಂದರ್ಶನೋತ್ಸುಕಾನ್|
ಮಾರುತೇಃಪಾದಪೂಜಾರ್ಥಂ
ನೃಸಿಂಹಾರ್ಯಗುರೂನ್ ಭಜೇ||8||
ನುತ್ಯಷ್ಟಕಂ ಗುರೂಣಾಂ
ಶ್ರೀಪಾಂಡುರಂಗೇಣನಿರ್ಮಿತಮ್|
ಅನೇನಪ್ರೀಯತಾಂ ಶ್ರೀಶೋ ಮಧ್ವಹೃತ್ಕಮಲಸ್ಥಿತಃ||
||ಇತಿ ಶ್ರೀ ಪಾಂಡುರಂಗಾಚಾರ್ಯಕೃತ
ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯ
ನುತ್ಯಷ್ಟಕಮ್ ಸಂಪೂರ್ಣಂ||
||ಶ್ರೀ ಮಧ್ವೇಶಕೃಷ್ಣಾರ್ಪಣಮಸ್ತು||
***
ಶ್ರೀ ಮುತ್ತಿಗಿ ಸ್ವಾಮಿರಾಯಾಚಾರ್ಯ ವಿರಚಿತ 616 ಪದ್ಯಗಳಿಂದ ಕೂಡಿದ " ತತ್ತ್ವಸುವಾಲಿ "ಯಲ್ಲಿ ಸಂಗ್ರಹಿತ ಶ್ರೀಅರಳಿಕಟ್ಟಿ ನರಸಿಂಹಾಚಾರ್ಯರ ವರ್ಣಾನಾತ್ಮಕ ಶ್ಲೋಕಗಳು.
ಮೋದಮುನಿ ಮತಭಾನುಬೋಧಿತರು ವೇದಿಕದ
ಸಾಧು ನರಸಿಂಹ ಆರ್ಯಪದ / ಆರ್ಯಪದ ನಮಿಪೆನಾ
ಶೋಧಿತ ಜ್ಞಾನ ಕೊಡಲೆಂದು ll
ಧ್ಯಾನಿ ವರಯೋಗಿ ಸಂಪ್ರಾಣಿಪಾತಿಯಾದೆನಗೆ
ಜ್ಞಾನ ಸ್ವಯೋಗ್ಯ ಅನುಸಾರ / ಅನುಸಾರ ವ್ಯಕ್ತಿಪುದು
ಸಂನಿವಾಸಿ ತೂಲ ಶುಭ್ರಶಿಲಾ ll
ನಿತ್ಯ ಉಪವಾಸಿಯೇ ಚಿತ್ತ ಶುದ್ಧಿಯನು ಕೊಡು
ಅತೀವ ತ್ಯಾಗಿ ಹೇ ಯೋಗಿ / ಹೇಯೋಗಿ ಆನತಗೆ
ಸತ್ಯಪದ ಬಹನ ಪದತೊರು ll
ಸರ್ವಸಂಪದವಿತ್ತು ಸರ್ವೇಂದ್ರಿಯಂಗೆಲಿದು
ಸರ್ವದಾ ಧ್ಯಾನಪರನಾಗಿ / ಪರನಾಗಿ ಸಂತತದಿ
ಸರ್ವ ಸಮ ಭಾವ ಅವಗತನೆ ( ತಿಳದಿಹನೆ ) ll
ಹರಿ ವಾಯುಗಳಿಚ್ಚಾಪ್ರಕಾರ ಸೇವಿಸೆ
ಈರೆರಡು ಮಾಸ ಕೋತಿತನು / ಕೋತಿತನು ರೂಪದಲಿ
ಮರುತ (ಸು)ಭಿವ್ಯಕ್ತ ನಿಹ ಚಿತ್ರ ll
ದೇವಗಣದವರೆಲ್ಲ ಅವತಾರ ಮಾಡಿದರು
ಆವ ಸುರಸಂಘ ತೋರದಿಹ / ತೋರದಿಹದನು ತೋರ್ದಿ
ಈ ವಸುಧೆಯಲ್ಲಿ ವಡಮೂಡಿ ll
ಶ್ರೀ ಕೃಷ್ಣಾರ್ಪಣಾಮಸ್ತು
https://drive.google.com/file/d/1CJHEVIPnQShQgjooX97KxDWpOFHcDlZ1/view?usp=drivesdk
No comments:
Post a Comment