Sunday, 31 January 2021

ಶ್ರೀವ್ಯಾಸಸ್ತುತಿ ವಾದಿರಾಜ ವಿರಚಿತಮ್ ವಾಕ್ ದೋಷ ನಿವಾರಣೆಗಾಗಿ

 ವ್ಯಾಸಸ್ತುತಿ:

ನಮ್ಮ ನುಡಿಗಳನ್ನು ಅರ್ಥಪೂರ್ಣ ಹಾಗೂ ಸತ್ವಯುತವನ್ನಾಗಿ ಅನುಗ್ರಹಿಸುವ ಸ್ತೋತ್ರ ಮಂಜರಿ.ವಾಕ್ ಸಂಬಂಧ ಏನೇ ದೋಷಗಳಿದ್ದರೂ ಇದರ ನಿವಾರಣೆಗಾಗಿ ಶ್ರೀವಾದಿರಾಜರು ರಚಿಸಿರುವ ಶ್ರೀವ್ಯಾಸಸ್ತುತಿಯ ಪಠಣ ವಾಕ್ ಸಿದ್ಧಿಗೆ ಉತ್ಕೃಷ್ಟಮಂತ್ರ ಎಂದು ಅಪರೋಕ್ಷ ಜ್ಞಾನಿಗಳು ಈ-ಮಂತ್ರವನ್ನು ವಿಶೇಷವಾಗಿ ಕೊಂಡಾಡಿದ್ದಾರೆ.


ಶ್ರೀಶಂ ವಿಚಿತ್ರಕವಿತಾರಸಪೂರಿತಾಶಂ ಶ್ರೀಶಂಕರೋರಗಖಗೇಂದ್ರಹೃದಬ್ಜವಾಸಮ್

ಆಶಂಕಮಾನಜನತೃಪ್ತಿಕರೋಕ್ತಿಹಾಸಂ ವ್ಯಾಸಂ ನತೋsಸ್ಮಿ ಹರಿತೋಪಲಸನ್ನಿಕಾಶಮ್ I


ವೇದಾಂತಸೂತ್ರಪವನೋದ್ಧೃತಪಂಚವೇದಾಮೋದಾಂಶ

ತೋಷಿತ ಸುರರ್ಷಿನರಾದಿಭೇದಾಮ್

ಬೋಧಾಂಬುಜಾತಲಸಿತಾಂ ಸರಸೀಮಗಾಧಾಂ 

ಶ್ರೀದಾಂ ಶ್ರೀತೋsಸ್ಮಿ ಶುಕತಾತಪದಾಮಖೇದಾಮ್ I


ದ್ವೈಪಾಯನೋ ಜಯತಿ ಯನ್ನಿಜಶಕ್ತಿದೀಪ: ಪಾಪಾಭಿವರ್ಧಿತಕುವಾದಿತಮಿಸ್ರತಾಪ: 

ಪಾಪಾಖ್ಯದುರ್ಭಗದಶಾಕೃತತೀವ್ರ ಕೋಪ: 

ಪಾಪಾದ್ಭುತೌಷಧಿರಗೇ ಶ್ವಸನಾಂಶರೂಪ: I


ಇಂದ್ರಾದಿದೈವತಹೃದಾಖ್ಯಚಕೋರಚಂದ್ರಾಮಂದಾಂಶು

ಕಲ್ಪಶುಭಜಲ್ಪಿತಪುಷ್ಪವೃಂದ:

ವೃಂದಾರಕಾಂಘ್ರ್ಯುಪಲತಾಗಣರತ್ನಸಾಂದ್ರೋ 

ಮಂದಾಯ ಮೇ ಫಲತು ಕೃಷ್ಣತರು: ಫಲಂ ದ್ರಾಕ್ I


ಮಾತಾ ಹಿತೇವ ಪರಿರಕ್ಷತಿ ಯೇನ ಗೀತಾ ಗೀತಾಗ್ರ್ಯಭಾರತಪುರಾಣಕೃತಾsವಿಗೀತಾ

ವಾತಾಂಶುಮಧ್ವವರದ: ಸ ಗಿರೋ ಮಮೈತಾ: 

ಖ್ಯಾತಾ: ಪರಾಶರಸುತೋ ವಿದಧಾತು ಧಾತಾ I


ಪಾರಂ ಭವಾಖ್ಯಜಲಧೇರ್ಭುವನೈಕಸಾರಂ ಸ್ವೈರಂ 

ಕೃತೋರುವಿಧವೇದಪಥ: ಪ್ರಚಾರಮ್

ಆರಿಂಜತಾಮರಜನಂ ಸುಖಚಿಚ್ಛರೀರಂ 

ಧೀರಂ ಸ್ಮರಾಮಿ ಹೃದಿ ಸತ್ಯವತೀಕುಮಾರಮ್ I


ಭಾವಾಶ್ರಿತಂ ಯಮನುಸೃತ್ಯ ಭಜಂತಿ ದೇವಾ: 

ಸೇವಾರತಾಶ್ಚ ಮುನಯ: ಕವಯೋ ನೃದೇವಾ:

ಯೋ ವಾಸುದೇವವಪುರಸ್ಯ ಮಹಾನುಭಾವಾಂಚ್ಛ್ರೀ

ಬಾದರಾಯಣಹರೇರ್ನ ಗೃಣೀತ ಕೋ ವಾ I


ಜ್ಞಾನಂ ಪ್ರದೇಹಿ ಭವದಾಗವಾರ್ಧ್ಯಧೀನಂ ಶ್ರೀನಂದಸೂನುಪದಭಕ್ತಿನದೀನಿದಾನಮ್

ಆನಂದತೀರ್ಥವರದೋಚ್ಚಮಹಾಧ್ವನೀನಂ 

ದೀನಂ ಬದರ್ಯಧಿಪತೇ ಕುರು ಮಾಮಮಾನಮ್ I


ವಾಸಿಷ್ಠವಂಶತಿಲಕಸ್ಯ ಹರೇರ್ಮನೋಜ್ಞಂ ದೋಷೌಘಖಂಡನವಿಶಾರದಮಷ್ಟಕಂ ಯೇ ದಾಸಾ: 

ಪಠಂತ್ಯನುದಿನಂ ಭುವಿ ವಾದಿರಾಜಧೀಸಂಭವಂ 

ಪರಿಭವೋ ನ ದಿಶಾಸು ತೇಷಾಮ್ I


II ಇತಿ ಶ್ರೀ ವಾದಿರಾಜಪೂಜ್ಯಚರಣವಿರಚಿತಾ ವ್ಯಾಸ ಸ್ತುತಿ: ಸಂಪೂರ್ಣಾ II

***

No comments:

Post a Comment