Wednesday 1 December 2021

ಶ್ರೀ ವೇಂಕಟೇಶ ಸ್ತೋತ್ರಮ್ ಬ್ರಹ್ಮಾಂಡಪುರಾಣೇ वेंकटेश स्तोत्रम् sri VENKATESHA STOTRAM of brahma narada samvada in brahmanda purana


॥ ಅಥ ವೇಂಕಟೇಶಸ್ತೋತ್ರಮ್ ॥



ವೇಂಕಟೇಶೋ ವಾಸುದೇವಃ ಪ್ರದ್ಯುಮ್ನೋಽಮಿತವಿಕ್ರಮಃ ।

ಸಂಕರ್ಷಣೋಽನಿರುದ್ಧಶ್ಚ ಶೇಷಾದ್ರಿಪತಿರೇವ ಚ ॥೧॥


ಜನಾರ್ದನಃ ಪದ್ಮನಾಭೋ ವೇಂಕಟಾಚಲವಾಸನಃ ।
ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ ॥೨॥


ಗೋವಿಂದೋ ಗೋಪತಿಃ ಕೃಷ್ಣಃ ಕೇಶವೋ ಗರುಡಧ್ವಜಃ ।
ವರಾಹೋ ವಾಮನಶ್ಚೈವ ನಾರಾಯಣ ಅಧೋಕ್ಷಜಃ ॥೩॥


ಶ್ರೀಧರಃ ಪುಂಡರೀಕಾಕ್ಷಃ ಸರ್ವದೇವಸ್ತುತೋ ಹರಿಃ ।
ಶ್ರೀನೃಸಿಂಹೋ ಮಹಾಸಿಂಹಃ ಸೂತ್ರಾಕಾರಃ ಪುರಾತನಃ ॥೪॥


ರಮಾನಾಥೋ ಮಹೀಭರ್ತಾ ಭೂಧರಃ ಪುರುಷೋತ್ತಮಃ ।
ಚೋಲಪುತ್ರಪ್ರಿಯಃ ಶಾಂತೋ ಬ್ರಹ್ಮಾದೀನಾಂ ವರಪ್ರದಃ ॥೫॥


ಶ್ರೀನಿಧಿಃ ಸರ್ವಭೂತಾನಾಂ ಭಯಕೃದ್ಭಯನಾಶನಃ ।
ಶ್ರೀರಾಮೋ ರಾಮಭದ್ರಶ್ಚ ಭವಬಂಧೈಕಮೋಚಕಃ ॥೬॥


ಭೂತಾವಾಸೋ ಗಿರಾವಾಸಃ ಶ್ರೀನಿವಾಸಃ ಶ್ರಿಯಃಪತಿಃ ।
ಅಚ್ಯುತಾನಂತಗೋವಿಂದೋ ವಿಷ್ಣುರ್ವೇಂಕಟನಾಯಕಃ ॥೭॥


ಸರ್ವದೈವೈಕಶರಣಂ ಸರ್ವದೇವೈಕದೈವತಮ್ ।
ಸಮಸ್ತದೇವಕವಚಂ ಸರ್ವದೇವಶಿಖಾಮಣಿಃ ॥೮॥


ಇತೀದಂ ಕೀರ್ತಿತಂ ಯಸ್ಯ ವಿಷ್ಣೋರಮಿತತೇಜಸಃ ।
ತ್ರಿಕಾಲೇ ಯಃ ಪಠೇನ್ನಿತ್ಯಂ ಪಾಪಂ ತಸ್ಯ ನ ವಿದ್ಯತೇ ॥೯॥


ರಾಜದ್ವಾರೇ ಪಠೇದ್ ಘೋರೇ ಸಂಗ್ರಾಮೇ ರಿಪುಸಂಕಟೇ ।
ಭೂತಸರ್ಪಪಿಶಾಚಾದಿಭಯಂ ನಾಸ್ತಿ ಕದಾಚನ ॥೧೦॥


ಅಪುತ್ರೋ ಲಭತೇ ಪುತ್ರಾನ್ ನಿರ್ಧನೋ ಧನವಾನ್ ಭವೇತ್ ।
ರೋಗಾರ್ತೋ ಮುಚ್ಯತೇ ರೋಗಾದ್ ಬದ್ಧೋ ಮುಚ್ಯೇತ ಬಂಧನಾತ್ ॥೧೧॥


ಯದ್ಯದಿಷ್ಟತಮಂ ಲೋಕೇ ತತ್ ತತ್ ಪ್ರಾಪ್ನೋತ್ಯಸಂಶಯಃ ।
ಐಶ್ವರ್ಯಂ ರಾಜಸನ್ಮಾನಂ ಭಕ್ತಿಮುಕ್ತಿಫಲಪ್ರದಮ್ ॥೧೨॥


ವಿಷ್ಣೋರ್ಲೋಕೈಕಸೋಪಾನಂ ಸರ್ವದುಖೈಃಕನಾಶನಮ್ ।
ಸರ್ವೈಶ್ವರ್ಯಪ್ರದಂ ನೄಣಾಂ ಸರ್ವಮಂಗಲಕಾರಕಮ್ ॥೧೩॥


ಮಾಯಾವೀ ಪರಮಾನಂದಂ ತ್ಯಕ್ತ್ವಾ ವೈಕುಂಠಮುತ್ತಮಮ್ ।
ಸ್ವಾಮಿಪುಷ್ಕರಣೀತೀರೇ ರಮಯಾ ಸಹ ಮೋದತೇ ॥೧೪॥


ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ ।
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ॥೧೫॥


ವೇಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ ।
ವೇಂಕಟೇಶಸಮೋ ದೇವೋ ನ ಭೂತೋ ನ ಭವಿಷ್ಯತಿ ।
ಏತೇನ ಸತ್ಯವಾಕ್ಯೇನ ಸರ್ವಾರ್ಥಾನ್ ಸಾಧಯಾಮ್ಯಹಮ್ ॥೧೬॥


॥ ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶ್ರೀವೇಂಕಟಗಿರಿಮಾಹಾತ್ಮೇ ಶ್ರೀವೇಂಕಟೇಶಸ್ತೋತ್ರಮ್ ॥
***



॥ अथ वेंकटेश स्तोत्रम् ॥


वेंकटेशो वासुदेवः प्रद्युम्नोऽमितविक्रमः ।
संकर्षणोऽनिरुद्धश्च शेषाद्रिपतिरेव च ॥१॥


जनार्दनः पद्मनाभो वेंकटाचलवासनः ।
सृष्टिकर्ता जगन्नाथो माधवो भक्तवत्सलः ॥२॥


गोविंदो गोपतिः कृष्णः केशवो गरुडध्वजः ।
वराहो वामनश्चैव नारायण अधोक्षजः ॥३॥


श्रीधरः पुंडरीकाक्षः सर्वदेवस्तुतो हरिः ।
श्रीनृसिंहो महासिंहः सूत्राकारः पुरातनः ॥४॥


रमानाथो महीभर्ता भूधरः पुरुषोत्तमः ।
चोलपुत्रप्रियः शांतो ब्रह्मादीनां वरप्रदः ॥५॥


श्रीनिधिः सर्वभूतानां भयकृद्भयनाशनः ।
श्रीरामो रामभद्रश्च भवबंधैकमोचकः ॥६॥


भूतावासो गिरावासः श्रीनिवासः श्रियःपतिः ।
अच्युतानंतगोविंदो विष्णुर्वेंकटनायकः ॥७॥


सर्वदैवैकशरणं सर्वदेवैकदैवतम् ।
समस्तदेवकवचं सर्वदेवशिखामणिः ॥८॥


इतीदं कीर्तितं यस्य विष्णोरमिततेजसः ।
त्रिकाले यः पठेन्नित्यं पापं तस्य न विद्यते ॥९॥


राजद्वारे पठेद् घोरे संग्रामे रिपुसंकटे ।
भूतसर्पपिशाचादिभयं नास्ति कदाचन ॥१०॥


अपुत्रो लभते पुत्रान् निर्धनो धनवान् भवेत् ।
रोगार्तो मुच्यते रोगाद् बद्धो मुच्येत बंधनात् ॥११॥


यद्यदिष्टतमं लोके तत् तत् प्राप्नोत्यसंशयः ।
ऐश्वर्यं राजसन्मानं भक्तिमुक्तिफलप्रदम् ॥१२॥


विष्णोर्लोकैकसोपानं सर्वदुखैःकनाशनम् ।
सर्वैश्वर्यप्रदं नॄणां सर्वमंगलकारकम् ॥१३॥


मायावी परमानंदं त्यक्त्वा वैकुंठमुत्तमम् ।
स्वामिपुष्करणीतीरे रमया सह मोदते ॥१४॥


कल्याणाद्भुतगात्राय कामितार्थप्रदायिने ।
श्रीमद्वेंकटनाथाय श्रीनिवासाय ते नमः ॥१५॥


वेंकटाद्रिसमं स्थानं ब्रह्मांडे नास्ति किंचन ।
वेंकटेशसमो देवो न भूतो न भविष्यति ।
एतेन सत्यवाक्येन सर्वार्थान् साधयाम्यहम् ॥१६॥

॥ इति श्रीब्रह्मांडपुराणे ब्रह्मनारदसंवादे श्रीवेंकटगिरिमाहात्मे श्रीवेंकटेशस्तोत्रम् ॥
***

 ಶ್ರೀವೆಂಕಟೇಶ ಸ್ತೋ ತ್ರದ ತಾತ್ಪರ್ಯ.

🌺🌺🌺🌺🌺🌺🌺


ಅರ್ಥ ಸಹಿತ ಹೇಳಿಕೊಂಡರೆ ಮಹಾ ಪುಣ್ಯ .


ವೇಂಕಟೇಶೋ ವಾಸುದೇವಃ ಪ್ರದ್ಯುಮ್ನೋಽ ಮಿತವಿಕ್ರಮಃ । ಸಂಕರ್ಷಣೋಽನಿರುದ್ಧಶ್ಚ ಶೇಷಾದ್ರಿಪತಿರೇವ ಚ ॥೧॥


" ವೇo "  ಅಂದರೆ ಪಾಪವನ್ನು "ಕಟ" ಅಂದರೆ ಸುಟ್ಟು 

ಭಸ್ಮ ಮಾಡುವುದರಿಂದ ಶೇಷ ಗಿರಿಯು ವೇಂಕಟ ನಾಮವು ,  ಈ ಪರ್ವತಕ್ಕೆ ಸ್ವಾಮಿಯಾದುದರಿಂದ

ಶ್ರೀನಿವಾಸನು ವೇಂಕಟೇಶ. ಇವನೇ ವಾಸುದೇವ ,  ಪ್ರದ್ಯುಮ್ನ , ಅಮಿತವಿಕ್ರಮನಾದ ಸಂಕರ್ಷಣ , 

ಅನಿರುದ್ಧನು. ಶೇಷ ಪರ್ವತಕ್ಕೆ ಓಡೆಯನೂ ಹೌದು.


ಜನಾರ್ದನಃ ಪದ್ಮನಾಭೋ ವೇಂಕಟಾಚಲವಾಸನಃ ।

ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ ॥೨॥


ಜನಾರ್ದನ , ಪದ್ಮನಾಭ  ನಾಮಕನಾಗಿ ವೇಂಕಟ ಪರ್ವತದಲ್ಲಿ ವಾಸಿಸುವ ಜಗತ್ತಿನ ಸೃಷ್ಟಿ ,ಕರ್ತ ,ಸ್ವಾಮಿ , 

ರಮಾಪತಿಯಾದ ಇತನು ಜಗನ್ನಾಥ ,ಮಾಧವ, ಭಕ್ತವತ್ಸಲ. 


ಗೋವಿಂದೋ ಗೋಪತಿಃ ಕೃಷ್ಣಃ ಕೇಶವೋ ಗರುಡಧ್ವಜಃ । ವರಾಹೋ ವಾಮನಶ್ಚೈವ ನಾರಾಯಣ ಅಧೋಕ್ಷಜಃ ॥೩॥


ವೆಂಕಟೇಶನೆ  ..ಗೋವಿಂದ ,ಗೋಪತಿ ,  ಕೃಷ್ಣ , ಕೇಶವ, ಗರುಡಧ್ವಜ , ವರಾಹ , ವಾಮನ , ನಾರಾಯಣ ಅಧೋಕ್ಷಜ ನಾಮಕನು .


ಶ್ರೀಧರಃ ಪುಂಡರೀಕಾಕ್ಷಃ ಸರ್ವದೇವಸ್ತುತೋ ಹರಿಃ ।

ಶ್ರೀನೃಸಿಂಹೋ ಮಹಾಸಿಂಹಃ ಸೂತ್ರಾಕಾರಃ ಪುರಾತನಃ ೪॥


ಶ್ರೀಧರ ,ಪುಂಡರೀಕಾಕ್ಷನಾದ ಇವನೇ ಸರ್ವದೇವತೆಗಳಿಂದ   ಸ್ತುತ್ಯನಾದ ಹರಿ. ಇವನೇ ಶ್ರೀ ನೃಸಿಂಹ , ಮಹಾಸಿಂಹ ,  ಸೂತ್ರಾಕಾರ ಹಾಗೂ  ಪುರಾತನನು.


ರಮಾನಾಥೋ ಮಹೀಭರ್ತಾ ಭೂಧರ ,ಪುರುಷೋತ್ತಮ, ಚೋಲಪುತ್ರಪ್ರಿಯಃ ಶಾಂತೋ ಬ್ರಹ್ಮಾದೀನಾಂ ವರಪ್ರದಃ ೫


ರಮಾನಾಥ , ಮಹೀಭರ್ತಾ ,  ಭೂಧರಃ ಪುರುಷೋತ್ತಮನಾದ  ಚೋಲ ಪುತ್ರಪ್ರಿಯ ,  ಶಾಂತ,  ಬ್ರಹ್ಮಾದೀಗಳಿಗೂ ವರಪ್ರದ.


ಶ್ರೀನಿಧಿಃ ಸರ್ವಭೂತಾನಾಂ ಭಯಕೃದ್ಭಯನಾಶನಃ ।

ಶ್ರೀರಾಮೋ ರಾಮಭದ್ರಶ್ಚ ಭವಬಂಧೈಕಮೋಚಕಃ ॥೬॥


ಶ್ರೀನಿಧಿಯಾದ ಇವನೇ ಸರ್ವಭೂತಗಳಿಗೆ ಭಯಪ್ರದ 

ಹಾಗೂ  ಭಯನಾಶನ . ಶ್ರೀರಾಮ , ರಾಮಭದ್ರ 

ಹೆಸರುಳ್ಳಇವನೊಬ್ಬನೆ ಸಂಸಾರ ಮೋಚಕ.


ಭೂತಾವಾಸೋ ಗಿರಾವಾಸಃ ಶ್ರೀನಿವಾಸಃ ಶ್ರಿಯಃಪತಿಃ । ಅಚ್ಯುತಾನಂತಗೋವಿಂದೋ ವಿಷ್ಣುರ್ವೇಂಕಟ ನಾಯಕ ll ೭॥


ಭೂತ ಆವಾಸಿ, ವಿಧ್ಯೆಗಳಿಗೆ ಮನೆಯಂತೆ ಆಶ್ರಯ, ಶ್ರೀನಿವಾಸ , ಲಕ್ಷ್ಮೀಪತಿ, ಅಚ್ಯುತ ಅನಂತ, ಗೋವಿಂದ, ವಿಷ್ಣು ನಾಯಕನಾಗಿ ಪಾಪ ನಾಶನ ಮಾಡುವರಲ್ಲಿ ಮೊದಲಿಗ .


ಸರ್ವದೈವೈಕಶರಣಂ ಸರ್ವದೇವೈಕದೈವತಮ್ ।

ಸಮಸ್ತದೇವಕವಚಂ ಸರ್ವದೇವಶಿಖಾಮಣಿಃ ॥೮॥


ಸರ್ವ ದೇವತೆಗಳಿಗೆ ಶರಣ್ಯ . ದೇವತೆಗಳಿಗೆ ಇವನೊಬ್ಬನೆ ಮುಖ್ಯ ದೇವತೆ .ಸಮಸ್ತದೇವತೆಗಳಿಗೆ ಇವನೇ ಕವಚದಂತೆ ರಕ್ಷಕ .  ಸರ್ವದೇವತೆ ಗಳಿಗೆ ಶಿರೋ ರತ್ನ ಪ್ರಾಯ. 


ಎಷ್ಟು ವರ್ಷಗಳಿಂದ ಈ ಸ್ತೋತ್ರವನ್ನು ಹೇಳಿಕೊಳ್ಳುತ್ತ ಇದ್ದೇವೆ. ಈಗ ಅರ್ಥ ಸಹಿತ ಹೇಳಿಕೊಂಡರೆ ಮಹಾ ಪುಣ್ಯ .


ಇತೀದಂ ಕೀರ್ತಿತಂ ಯಸ್ಯ ವಿಷ್ಣೋರಮಿತತೇಜಸಃ ।

ತ್ರಿಕಾಲೇ ಯಃ ಪಠೇನ್ನಿತ್ಯಂ ಪಾಪಂ ತಸ್ಯ ನ ವಿದ್ಯತೇ ॥೯॥


ಯಾವ ಅಮಿತಾ ತೇಜಸ್ಸುಳ್ಳ ವಿಷ್ಣುವಾದ  ಈತನ ಈ ಸ್ತೋತ್ರವನ್ನು ಯಾರಾದರೂ ದಿನವೂ ಮೂರು ಕಾಲಗಳಲ್ಲಿ ಪಾರಾಯಣ ಮಾಡುತ್ತಾರೋ ಅವರಿಗೆ ಪಾಪಗಳು ಇರಲಾರವು.  


ರಾಜದ್ವಾರೇ ಪಠೇದ್ ಘೋರೇ ಸಂಗ್ರಾಮೇ ರಿಪುಸಂಕಟೇ । ಭೂತಸರ್ಪಪಿಶಾಚಾದಿಭಯಂ ನಾಸ್ತಿ ಕದಾಚನ ॥೧೦॥


ರಾಜರಿಂದ , ಯುದ್ಧದಿಂದ , ಶತ್ರುಗಳಿಂದ , ಭೂತ ಸರ್ಪ ಪಿಶಾಚದಿಗಳಿಂದ ಅವರಿಗೆ ಭಯವೂ ಇಲ್ಲ. 


ಅಪುತ್ರೋ ಲಭತೇ ಪುತ್ರಾನ್ ನಿರ್ಧನೋ ಧನವಾನ್ ಭವೇತ್ । ರೋಗಾರ್ತೋ ಮುಚ್ಯತೇ ರೋಗಾದ್ ಬದ್ಧೋ ಮುಚ್ಯೇತ ಬಂಧನಾತ್ ॥೧೧॥


ಅಪುತ್ರನು ಪುತ್ರನನ್ನು ಧನವಿಲ್ಲದವನು ಧನವನ್ನೂ ಹೊಂದುತ್ತಾನೆ . ರೋಗಿಯು ರೋಗದಿಂದ , ಬಂದಿತನೋ ಬಂಧನದಿಂದ ಬಿಡುಗಡೆ ಹೊಂದುತ್ತಾನೆ . 


ಯದ್ಯದಿಷ್ಟತಮಂ ಲೋಕೇ ತತ್ ತತ್ ಪ್ರಾಪ್ನೋತ್ಯ ಸಂಶಯಃ । ಐಶ್ವರ್ಯಂ ರಾಜಸನ್ಮಾನಂ ಭಕ್ತಿಮುಕ್ತಿ ಫಲಪ್ರದಮ್ ॥೧೨॥


ಹೆಚ್ಚೇನು ... ಯಾವ ಯಾವ ಕಾಮನೆಗಳನ್ನು ಭಕ್ತರ ಬಯಸುತ್ತಾನೋ ಅದನ್ನೆಲ್ಲ ಹೊಂದುತ್ತಾನೆ . ಇದರಲ್ಲಿ ಸಂಶಯವಿಲ್ಲ . ಐಶ್ವರ್ಯ , ರಾಜ ಸನ್ಮಾನ ,  ಭಕ್ತಿ , ಮುಕ್ತಿ ಪದವಾದದ್ದು ಈ ಸ್ತೋತ್ರ . 


ವಿಷ್ಣೋರ್ಲೋಕೈಕಸೋಪಾನಂ ಸರ್ವದುಖೈಃಕ

ನಾಶನಮ್ ।ಸರ್ವೈಶ್ವರ್ಯಪ್ರದಂ ನೄಣಾಂ ಸರ್ವ

ಮಂಗಲ ಕಾರಕಮ್ ॥೧೩॥


ವಿಷ್ಣುವಿನ ಲೋಕಕ್ಕೆ ಮುಖ್ಯ ಮೆಟ್ಟಲು , ಸರ್ವ ದುಃಖಕ್ಕೆ ಮುಖ್ಯನಾಶಕ . ಭಕ್ತರಿಗೆ ಐಶ್ವರ್ಯ ಪ್ರದ ಹಾಗೂ ಸರ್ವ ಮಂಗಳ ಕಾರಕ.


ಮಾಯಾವೀ ಪರಮಾನಂದಂ ತ್ಯಕ್ತ್ವಾ ವೈಕುಂಠಮುತ್ತಮಮ್ । ಸ್ವಾಮಿಪುಷ್ಕರಣೀತೀರೇ ರಮಯಾ ಸಹ ಮೋದತೇ ॥೧೪॥


ಸ್ವತಂತ್ರನಾದ್ದರಿಂದ ತನ್ನ ಇಚ್ಛೆಯಂತೆ ನಡೆಯುವ , 

ಉತ್ಕೃಷ್ಟ ಪರಿಪೂರ್ಣ ಆನಂದಾನುಭಾವಿಯಾದ ಈತ ಎಲ್ಲ ಭಕ್ತರ ಅಭೀಷ್ಟಗಳನ್ನು ಸಲ್ಲಿಸಲು ವೈಕುಂಠ ಸ್ಥಾನವನ್ನು ಬಿಟ್ಟವನಾಗಿ , ಸ್ವಾಮಿ ಪುಷ್ಕರಣಿಯ ತೀರದಲ್ಲಿ ಸದಾ ಕಾಲದಲ್ಲಿ ಲಕ್ಷ್ಮಿದೇವಿಯಾರೊಡನೆ ವಿಹರಣ ಪಾರಾಯಣ ನಾಗಿದ್ದಾನೆ .


ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ ।

ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ॥೧೫॥


ಮಂಗಳಕರವಾಗಿಯೂ ಆಶ್ಚರ್ಯಕರವಾಗಿಯೂ , ಇರುವ ದೇಹವುಳ್ಳವನಾಗಿ , ಭಕ್ತರ ಅಭೀಷ್ಟಗಳನ್ನು ವಿಶೇಷವಾಗಿ ಕೊಡುವ ಸಂಪತ್ಕರವಾದ ವೆಂಕಟ ಪರ್ವತದ ಒಡೆಯನಾದ ಶ್ರೀನಿವಾಸನಾದ ನಿನಗೆ ನಮಸ್ಕಾರಿಸುವೆನು.


ವೇಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ ।ವೇಂಕಟೇಶಸಮೋ ದೇವೋ ನ ಭೂತೋ ನ ಭವಿಷ್ಯತಿ ।ಏತೇನ ಸತ್ಯವಾಕ್ಯೇನ ಸರ್ವಾರ್ಥಾನ್ ಸಾಧಯಾಮ್ಯಹಮ್ ॥೧೬॥


ತಿರುಪತಿ ಕ್ಷೇತ್ರಕ್ಕೆ ಸಮಾನವಾದ ಸ್ಥಳ ಇಡೀ ಬ್ರಹ್ಮಾಂಡದಲ್ಲಿ ಇಲ್ಲ  ಹಾಗೂ ವೆಂಕಟೇಶನನಿಗೆ ಸಮಾನನಾದ ದೇವರು ಹಿಂದೆಯೂ , ಮುಂದೆಯೂ ಈಗಲೂ ಇಲ್ಲ . ಇದು ಯಾವ ಕಾಲಕ್ಕೂ ಸತ್ಯವಾದ ಮಾತು.

॥ ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶ್ರೀವೇಂಕಟಗಿರಿಮಾಹಾತ್ಮೇ ಶ್ರೀವೇಂಕಟೇಶಸ್ತೋತ್ರಮ್ ॥

****


ವೇಂಕಟೇಶೋ ವಾಸುದೇವಃ ಪ್ರದ್ಯುಮ್ನೋಽಮಿತವಿಕ್ರಮಃ |
ಸಂಕರ್ಷಣೋಽನಿರುದ್ಧಶ್ಚ ಶೇಷಾದ್ರಿಪತಿರೇವ ಚ || ೧ ||

ಜನಾರ್ದನಃ ಪದ್ಮನಾಭೋ ವೇಂಕಟಾಚಲವಾಸಕಃ |
ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ || ೨ ||

ಗೋವಿಂದೋ ಗೋಪತಿಃ ಕೃಷ್ಣಃ ಕೇಶವೋ ಗರುಡಧ್ವಜಃ |
ವರಾಹೋ ವಾಮನಶ್ಚೈವ ನಾರಾಯಣ ಅಧೋಕ್ಷಜಃ || ೩ ||

ಶ್ರೀಧರಃ ಪುಂಡರೀಕಾಕ್ಷಃ ಸರ್ವದೇವಸ್ತುತೋ ಹರಿಃ |
ಶ್ರೀನೃಸಿಂಹೋ ಮಹಾಸಿಂಹಃ ಸೂತ್ರಾಕಾರಃ ಪುರಾತನಃ || ೪ ||

ರಮಾನಾಥೋ ಮಹೀಭರ್ತಾ ಭೂಧರಃ ಪುರುಷೋತ್ತಮಃ |
ಚೋಲಪುತ್ರಪ್ರಿಯಃ ಶಾಂತೋ ಬ್ರಹ್ಮಾದೀನಾಂ ವರಪ್ರದಃ || ೫ ||

ಶ್ರೀನಿಧಿಃ ಸರ್ವಭೂತಾನಾಂ ಭಯಕೃದ್ಭಯನಾಶನಃ |
ಶ್ರೀರಾಮೋ ರಾಮಭದ್ರಶ್ಚ ಭವಬಂಧೈಕಮೋಚಕಃ || ೬ ||

ಭೂತಾವಾಸೋ ಗಿರಾವಾಸಃ ಶ್ರೀನಿವಾಸಃ ಶ್ರಿಯಃ ಪತಿಃ |
ಅಚ್ಯುತಾನಂತಗೋವಿಂದೋ ವಿಷ್ಣುರ್ವೇ೦ಕಟನಾಯಕಃ || ೭ ||

ಸರ್ವದೇವೈಕಶರಣಂ ಸರ್ವದೇವೈಕದೈವತಮ್ |
ಸಮಸ್ತದೇವಕವಚಂ ಸರ್ವದೇವಶಿಖಾಮಣಿಃ || ೮ ||

ಇತೀದಂ ಕೀರ್ತನೀಯಸ್ಯ ವಿಷ್ಣೋರಮಿತತೇಜಸಃ |
ತ್ರಿಕಾಲೇ ಯಃ ಪಠೇನ್ನಿತ್ಯಂ ಪಾಪಂ ತಸ್ಯ ನ ವಿದ್ಯತೇ || ೯ ||

ರಾಜದ್ವಾರೇ ಪಠೇದ್ಘೋರೇ ಸಂಗ್ರಾಮೇ ರಿಪುಸಂಕಟೇ |
ಭೂತಸರ್ಪಪಿಶಾಚಾದಿಭಯಂ ನಾಸ್ತಿ ಕದಾಚನ || ೧೦ ||

ಅಪುತ್ರೋ ಲಭತೇ ಪುತ್ರಾನ್ ನಿರ್ಧನೋ ಧನವಾನ್ ಭವೇತ್ |
ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ || ೧೧ ||

ಯದ್ಯದಿಷ್ಟತಮಂ ಲೋಕೇ ತತ್ತತ್ಪ್ರಾಪ್ನೋತ್ಯಸಂಶಯಃ |
ಐಶ್ವರ್ಯಂ ರಾಜಸನ್ಮಾನಂ ಭುಕ್ತಿಮುಕ್ತಿಫಲಪ್ರದಮ್ || ೧೨ ||

ವಿಷ್ಣುರ್ಲೋಕೈಕಸೋಪಾನಂ ಸರ್ವದುಃಖೈಕನಾಶನಮ್ |
ಸರ್ವೈಶ್ವರ್ಯಪ್ರದಂ ನೃಣಾಂ ಸರ್ವಮಂಗಲಕಾರಕಮ್ || ೧೩ ||

ಮಾಯಾವೀ ಪರಮಾನಂದಂ ತ್ಯಕ್ತ್ವಾ ವೈಕುಂಠಮುತ್ತಮಮ್ |
ಸ್ವಾಮಿಪುಷ್ಕರಿಣೀತೀರೇ ರಮಯಾ ಸಹ ಮೂದತೇ || ೧೪ ||

ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ |
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ || ೧೫ ||

ವೇಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ |
ವೇಂಕಟೇಶಸಮೋ ದೇವೋ ನ ಭೂತೋ ನ ಭವಿಷ್ಯತಿ |
ಏತೆನ ಸತ್ಯವಾಕ್ಯೇನ ಸರ್ವಾರ್ಥಾನ್-ಸಾಧಯಾಮ್ಯಹಮ್ || ೧೬ ||


|| ಇತಿ ಶ್ರೀ ಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ವೇಂಕಟೇಶಸ್ತೋತ್ರಂ ಸಂಪೂರ್ಣಮ್ ||
***

No comments:

Post a Comment